Sunday, June 9, 2013


ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ ನಡೆದು ಜೂನ್ 10 ಕ್ಕೆ ಐದು ವರ್ಷ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ವಾರವೇ ಧಾರವಾಡದಲ್ಲಿ ಪ್ರಾರಂಭವಾಗಿದ್ದ ಗೊಬ್ಬರ ಗಲಾಟೆ ಬರಬರುತ್ತ ಅವಿಭಿಜಿತ ಜಿಲ್ಲೆಯ ಭಾಗವಾಗಿದ್ದ ಹಾವೇರಿಗೂ ವ್ಯಾಪಿಸಿ ಅಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತೆ ಮಾಡಿತು.  

Wednesday, June 5, 2013

ಎಲ್ಲರಿಗೂ ನಮಸ್ಕಾರ...!  

ಇವತ್ತು ವಿಶ್ವ ಪರಿಸರ ದಿನಾಚರಣೆ, ಇವತ್ತೆ ನಾನು ಕೂಡ ಹೊಸ ಬ್ಗಾಗಿನಲ್ಲಿ ಬರಿತಾ ಇದಿನಿ. ಏನಾದ್ರೂ ತಪ್ಪು ಇದ್ರೆ ಹೇಳಿ. ತಿದ್ದಿಕೋಳ್ಳತಿನಿ....

ಪರಿಸರದ ಬಗ್ಗೆ ಜೂನ್ 5 ರಂದು ಮಾತ್ರ ಕಾಳಜೀ ತೋರುವ ಇವತ್ತಿನ ನಾಯಕರನ್ನ, ಸಾರ್ವಜನಿಕರನ್ನ ನೋಡಿದ್ರೆ ನನಗೆ ನಗು ಬರುತ್ತೆ. ಯಾಕಂದ್ರೆ, ಇವತ್ತೊಂದಿನ ಮಾತ್ರ ಹಸಿರು ಬೇಕು ಅವರಿಗೆಲ್ಲ. 364 ದಿನಗಳು ಬರಿ ಗಿಡ-ಮರ ಕಳಿಯುವುದರಲ್ಲೇ ಕಾಳ ಕಳಿತಾರೆ. ಬೇಕಾದ್ರೆ ಒಂದ ಸಲ ಸುಮ್ಮನೆ ವಿಚಾರ ಮಾಡಿ...

ಮನೆಯ ನಗುವಿಗೆ ಬೇಕು ಮರ.. ವಸುಂಧರೆಯ ನಗುವಿಗೆ ಬೇಕು ಮರ.