Sunday, June 9, 2013


ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ ನಡೆದು ಜೂನ್ 10 ಕ್ಕೆ ಐದು ವರ್ಷ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ವಾರವೇ ಧಾರವಾಡದಲ್ಲಿ ಪ್ರಾರಂಭವಾಗಿದ್ದ ಗೊಬ್ಬರ ಗಲಾಟೆ ಬರಬರುತ್ತ ಅವಿಭಿಜಿತ ಜಿಲ್ಲೆಯ ಭಾಗವಾಗಿದ್ದ ಹಾವೇರಿಗೂ ವ್ಯಾಪಿಸಿ ಅಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತೆ ಮಾಡಿತು.  

No comments:

Post a Comment