Tuesday, July 2, 2013

ಹಿರಿಯರು ಚಿಂತಿಸಿದ್ದು ತಪ್ಪಾ. ?

ಎಲ್ಲ ಧರ್ಮಗಳು ತಮ್ಮದೇಯಾದ ಶ್ರೇಷ್ಠತೆಯನ್ನು ಹೊಂದಿವೆ. ಆದರೆ ಕೆಲ ಧರ್ಮಗಳ ಬೆರಳಣಿಕೆಯಷ್ಟು ಜನ ಬೇರೆ ಧರ್ಮಗಳನ್ನು ಕೀಳಾಗಿ ಕಾಣುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಭಾರತದಂತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನತೆ, ಸಹಭಾಳ್ವೆ ನಡೆಸಲು ಹಿರಿಯರು ಚಿಂತಿಸಿದ್ದು ತಪ್ಪಾ. ?

No comments:

Post a Comment